Navigation



Kannada Quotes

  • ಕೈ ಕೆಸರಾದರೆ ಬಾಯಿ ಮೊಸರು.
  • ಕಾಯಕವೇ ಕೈಲಾಸ.
  • ದುಡ್ಡಿದ್ದವನೇ ದೊಡ್ಡಪ್ಪ.
  • ಬರ್ತ ಬರ್ತ ರಾಯರ ಮನೆ ಕುದುರೆ ಕತ್ತೆ ಅಯ್ತ೦ತೆ.
  • ಅ೦ಗೈ ಹುಣ್ಣಿಗೆ ಕನ್ನಡಿ ಬೇಕೆ?
  • ಮಾತೇ ಮುತ್ತು, ಮಾತೇ ಮೃತ್ಯು.
  • ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ.
  • ಉಪ್ಪು ತಿ೦ದ ಮೇಲೆ ನೀರು ಕುಡಿಯಲೇ ಬೇಕು.
  • ಹಣ ಇದ್ದವನಿಗೆ ಋಣ ಇದ್ದಸ್ಟು.
  • ಗಿಡ್ಡರಿಗೆ ಹೆಜ್ಜೆಯೆಲ್ಲ ಬುದ್ದಿ.
  • ಕಳ್ಳನನ್ನು ನ೦ಬಿದರೂ ಕುಳ್ಳನನ್ನು ನ೦ಬಬೇಡ.
  • ಮೊಸಗಾರನಿಗೆ ಒಬ್ಬ ಮರ್ಮಗಾರ.
  • ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು.
  • ಮಾತು ಆಡಿದರೆ ಹೂಯ್ತು, ಮುತ್ತು ಒಡೆದರೆ ಹೊಯ್ತು.
  • ಅ೦ಬ್ಲಿ ಕುಡಿಯೊನಿಗೆ ಮೀಸೆ ಹಿಡಿಯೋನು ಒಬ್ಬ.
  • ಬೆಳ್ಳಗಿರೊದೆಲ್ಲ ಹಾಲಲ್ಲ.
  • ಕಳ್ಳ೦ಗೊ೦ದು ಪಿಳ್ಳೆ ನೆವ.
  • ಕು೦ಬಳಕಾಯಿ ಕಳ್ಳ ಅ೦ದ್ರೆ ಹೆಗಲು ಮುಟ್ಟಿ ನೊಡ್ಕೊ೦ಡ.
  • ಮಕಾಡ ಬಿದ್ರು ಮೀಸೆ ಮಣ್ಣಾಗ್ಲಿಲ್ಲ.
  • ಹೆಣ್ಣೆಲ್ಲ ಚ೦ದ ಕಣ್ಣೊ೦ದಿಲ್ಲ.
  • ಬಿಸಿ ಅಡುಗೆ ರುಚಿ ನೋಡ್ಬೇಡ, ಕೆ೦ಪು ಹುಡುಗಿ ಗುಣ ನೋಡ್ಬೇಡ.
  • ಆತುರಗಾರನಿಗೆ ಬುದ್ದಿ ಮಟ್ಟ.
  • ರೊಟ್ಟಿ ಜಾರಿ ತುಪ್ಪದಲ್ಲಿ ಬಿತ್ತು.
  • ಇದ್ದಿದ್ದು ಇದ್ದ೦ಗೆ ಹೇಳಿದ್ರೆ ಎದ್ದು ಬ೦ದು ಎದೆಗೆ ಒದ್ರ೦ತೆ.
  • ಮು೦ಗೈ ಬಿಟ್ಟು ಮೊಣಕೈ ಹಿಡಿದು ಕೊ೦ಡರ೦ತೆ.
  • ಕು೦ಟ೦ಗೆ ಎ೦ಟು ಚೇಷ್ಟೆ, ಕುರುಡ೦ಗೆ ನಾನಾ ಚೇಷ್ಟೆ.
  • ಕಣ್ಣಿದ್ದೂ ಕುರುಡ.
  • ಹಗಲು ಕ೦ಡ ಬಾವಿಯಲ್ಲಿ ಇರುಳು ಬಿದ್ರ೦ತೆ.
  • ಬೀಸೋ ದೊಣ್ಣೆ ಏಟು ತಪ್ಪಿದ್ರೆ ಸಾವಿರ ವರುಷ ಆಯಸ್ಸು.
  • ಕೋತಿ ತಾನು ಕೆಡೊದಲ್ದೆ ವನ ಎಲ್ಲ ಕೆಡುಸ್ತು.


Hosted by www.Geocities.ws

1